ಕಬೀರ್ ಕೆ ದೋಹೆ” ವಾಚನ ಕಾರ್ಯಕ್ರಮ

0
52

ಕಲಬುರಗಿ: ಸಂತ ಕಬೀರ್ ದಾಸ್ ಭಾರತದ ಒಬ್ಬ ಅನುಭಾವಿ ಕವಿ ಮತ್ತು ಸಂತರಾಗಿದ್ದರು ಮತ್ತು ಇವರ ಬರಹಗಳು ಭಕ್ತಿ ಚಳುವಳಿಯ ಮೇಲೆ ಮಹತ್ತರ ಪ್ರಭಾವಬೀರಿವೆ.

ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಬುಧವಾರ ಸಾಯಂಕಾಲ ಗೆಳೆಯರ ಬಳಗದ ವತಿಯಿಂದ “ಕಬೀರ್ ಕೆ ದೋಹೆ” ವಾಚನ ಹಾಗೂ ವಾಖ್ಯಾನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ವಿಜಯಕುಮಾರ್ ಪಾಟೀಲ್ ಅವರು ಕಭೀರ್ ದಾಸರ ದೋಹೆಗಳನ್ನು ವಾಚಿಸಿದರು. ಡಾ. ಶಿವರಾಜ ಶಾಸ್ತ್ರೀಗಳು ಕಭೀರ್ ದಾಸರ ದೋಹೆಗಳನ್ನು ವಾಖ್ಯಾನಿಸಿದರು.

ಈ ಕಾರ್ಯಕ್ರಮದಲ್ಲಿ ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ಚನ್ನಪ್ಪ, ಬಾಲಕೃಷ್ಣ ಕುಲಕರ್ಣಿ, ಸೂರ್ಯಕಾಂತ ಸಾವಳಗಿ, ವಿನೋದ ಪಡನೂರ, ವಿರೇಶ ಬೋಳಶೆಟ್ಟಿ, ಶಿವಕಾಂತ ಚಿಮ್ಮಾ, ಮೋಹನ ಕಟ್ಟಿಮನಿ, ಮಲ್ಲಿನಾಥ ಮುನೋಳ್ಳಿ, ಶರಣು ಸರಡಗಿ, ಮಲ್ಲಪ್ಪ ಜಮಾದಾರ, ರಾಮದಾಸ ಪಾಟೀಲ್, ದಿಲೀಪ್ ಬಕರೆ, ಬಸವರಾಜ ಹೆಳವರ ಯಾಳಗಿ, ಸಂತೋಷ, ಸಾಹೇಬಣ್ಣ, ಹಾಗೂ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here