ಚಂದು ಪಾಟೀಲ ಅವರಿಂದ ಜನತಾ ಬಜಾರದ ಜನತಾ ಸಹಕಾರ ಭವನದ ಅಡಿಗಲ್ಲು

0
11

ಕಲಬುರಗಿ: ನಗರದ ಗಂಜ್ ಪ್ರದೇಶದಲ್ಲಿ ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿಯಮಿತ ಜನತಾ ಬಜಾರದ ಜನತಾ ಸಹಕಾರ ಭವನದ ಅಡಿಗಲ್ಲು ಸಮಾರಂಭ (ಜನತಾ ಕನವೇನಷನ್) ಹಾಲ್‍ನ್ನು ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ನೆರೆವೇರಿಸಿದರು.

(ಜನತಾ ಬಚಾರ)ದ ಅಧ್ಯಕ್ಷ ದತ್ತಾತ್ರೆಯ ಫಡ್ನಿಸ್, ಉಪಾಧ್ಯಕ್ಷೆ ವಂದನಾ ವಿದ್ಯಾಧರ ಮಂಗಳೂರು, ನಿರ್ದೇಶಕರಾದ ರಾಜಕುಮಾರ ಕೋಟೆ, ಶಿವಾಜಿ ಸೂರ್ಯವಂಶಿ, ಅಣವೀರಪ್ಪ ಕಾಳಗಿ, ಸಿದರಾಮಪ್ಪ ಪಾಟೀಲ, ಎಸ್.ಎಸ್.ಪಾಟೀಲ್, ಲಕ್ಷ್ಮೀ ಬಿರಾದಾರ, ರಾಮಚಂದ್ರ, ಅನ್ನಪೂರ್ಣ ಸಂಗಶೆಟ್ಟಿ,  ನಿಲೋಫರ್ ಬೇಗಂ, ತುಕಾರಾಮ ರಾಮಗೋಳ, ಸಹಕಾರಿ ಧುರಿಣರಾದ ರೇವಣಸಿದಪ್ಪ ಭೋಸನೂರ, ಬಿಜೆಪಿ ಮುಖಂಡ ವಿಜಯಕುಮಾರ ಹಲಕಟ್ಟಿ, ಬಸವರಾಜ ಹಾಲಪ್ಪಗೋಳ, ನರೇಂದ್ರ ನ್ಯಾಯವಾದಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here