ಕಲಬುರಗಿ : ಕರ್ನಾಟಕ ರಾಜ್ಯ ಶಿವಶರಣಿ ಹೇಮರಡ್ಡಿ ಮಲ್ಲಮ್ಮ ಹಾಗೂ ವೀರಶೈವ ಅ0ಗಾಯತ ರಡ್ಡಿ ಸಮಾಜ(ರಿ) ಬೆಂಗಳೂರ ಯುವ ಘಟಕದ ರಾಜ್ಯಾಧ್ಯಕ್ಷ ಅಜಯಕುಮಾರ ಪಾಟೀಲ ಅವರ ಆದೇಶ ಮೇರೆಗೆ ಜಿಲ್ಲಾ ಸಮಿತಿಯ ಯುವ ಘಟಕಕ್ಕೆ ಮುಂದಿನ 2 ವರ್ಷಗಳ ಅವಧಿಗೆ ಜಿಲ್ಲಾಧ್ಯಕ್ಷರನ್ನಾಗಿ ಮಹೇಶ ರಡ್ಡಿ ಇವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾ ವ್ಯಾಪ್ತಿನಲ್ಲಿ ವೀರಶೈವ ಅಂಗಾಯತ ರಡ್ಡಿ ಸಮುದಾಯ ಸಂಘಟನೆ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮಾಂಬೆಯ ಧಾರ್ಮಿಕ ವಿಚಾರಗಳನ್ನು ಜಾಗೃತಗೊಸಿ ಸಂಘಟನೆಯ ರಾಜ್ಯ ಸಮಿತಿಯು ನೀಡುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.