ಜೇವರ್ಗಿ: ತಾಲ್ಲೂಕಿನ ಕಲ್ಲೂರ (ಕೆ) ಗ್ರಾಮದ ನಮ್ಮೂರಿನ ಸರಕಾರಿ ಶಾಲೆಯಲ್ಲಿ 73ನೇ ಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನನ್ನ ತಂದೆಯ ಕಾಯಕಯೋಗಿ, ಸಮಾಜಿಕ ಮತ್ತು ರೈತ ಮುಖಂಡರಾಗಿದ ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲ ಅವರ ಸ್ಮರಣಾರ್ಥವಾಗಿ.
ಹತ್ತು ವರ್ಷಗಳಿಂದ ನಿರಂತರವಾಗಿ. ಪ್ರತಿವರ್ಷ ಎಸ್.ಎಸ್. ಎಲ್.ಸಿ.ಯಲ್ಲಿ ಪಾಸಾದ ಮೂರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಅಲ್ಪಪ್ರಮಾಣದ ಧನ ಸಹಾಯ ಸ್ವಾತಂತ್ರ್ಯ ದಿನಾಚರಣೆಯ ಅಗಷ್ಟ 15 ರಂದು ತಪ್ಪದೇ ನೀಡಲಾಗುತ್ತದೆ...