ಸುರಪುರ: ಚಂದ್ರಯಾನ-3 ವಿಕ್ರಂ ಉಪಗ್ರಹ ಚಂದ್ರನ ಮೇಲೆ ಯಶಸ್ವಿಯಾಗಿ ತಲುಪುತ್ತಿದ್ದಂತೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಅನೇಕರು ಮುಖಂಡ ಉಸ್ತಾದ ವಜಾಹತ್ ಹುಸೇನ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಿದರು.
ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ,ಇಸ್ರೋ ಪರವಾಗಿ ಘೋಷಣೆಗಳನ್ನು ಕೂಗಿ,ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಯ ಕಾಡ್ಲೂರ ಸಿದ್ದಾಪುರ,ರಾಮಕೃಷ್ಣ,ಚಾಂದಪಾಷ ಬೇಕರಿ,ರಫೀಕ ಶಾ ಆಸರ ಮೊಹಲ್ಲಾ,ಮನೋಹರ ವಿಶ್ವಕರ್ಮ ಬಡಿಗೇರ,ಗೋಪಾಲ,ಶಬ್ಬಿರ,ಮಿಜಾನ ಇನ್ರಾಹಲ್ ಬೇಗ್,ಮಹ್ಮದ್ ಇಸ್ಮಾಯಿಲ್ ಟೇಲರ್,ನಜೀರ್ ಶಾನ್ ಶೇಖ್,ಅಲ್ತಾಫ್ ಸಗರಿ,ಪೊಲೀಸ್ ಪೇದೆ ದಯಾನಂದ ಜಮಾದಾರ,ಮೊಹನ್ ಕಾಡ್ಲೂರ,ಅನ್ವರ ಬನಿಗರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.