ಕಲಬುರಗಿ: ದೇಶದ ಕೃಷಿ ತಜ್ಞರಾದ ಡಾ. ಎಂ.ಎಸ್. ಸ್ವಾಮಿನಾಥನ್ರವರಿಗೆ ನಗರದ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಯಿತು.
ಶಾಸಕ ಬಿ.ಆರ್.ಪಾಟೀಲ್, ಪೆÇ್ರ. ಆರ್.ಕೆ. ಹುಡುಗಿ, ನಾಗೆಂದ್ರಪ್ಪಾ ಥಂಬೆ, ಮೌಲಾ ಮುಲ್ಲಾ ಎಸ್ ಬಿ ಮಹೇಶ, ಅರ್ಜುನ ಗೊಬ್ಬರ, ಶರಣಬಸಪ್ಪಾ ಮಮಶೆಟ್ಟಿ, ಎಸ್.ಆರ್ ಕೊಲ್ಲೂರು, ಎಂ ಬಿ ಸಜ್ಜನ, ಭೀಮಾಶಂಕರ ಮಾಡಿಯಾಳ, ಜಾವೇದ್ ಹುಸೇನ್, ಸಾಯಬಣ್ಣ ಗುಡುಬಾ, ಗೌರಮ್ಮ ಪಾಟೀಲ್, ಮೇಘರಾಜ ಕಠಾರೆ, ನಾಗಯ್ಯಾ ಸ್ವಾಮಿ, ಪದ್ಮಾವತಿ ಮಾಲಿಪಾಟೀಲ, ಜಯಶ್ರೀ ಕಟ್ಟಿಮನಿ, ಮೋಹನ ಕಟ್ಟಿಮನಿ ಇದ್ದರು.