ರಂಗಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

0
14

ಸುರಪುರ: ರಂಗಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಇಂದು ವಿಶ್ವಚೇತನ ಶ್ರೀ ಕನಕದಾಸ ಹಿರಿಯ ಪ್ರಾಥಮಿಕ ಶಾಲೆ ರುಕುಮಾಪುರ ರಸ್ತೆ ಸತ್ಯಂಪೇಟೆ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶಿಕ್ಷಣಾಧಿಕಾರಿಗಳಾದ ಯಲ್ಲಪ್ಪ ಕಾಡ್ಲೂರ್ ಸರ್ ಇವರು ಸಸಿಗೆ ನೆರರೆಯುವುದರ ಮೂಲಕ ಉದ್ಘಾಟಿಸಿದರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಯಲ್ಲಪ್ಪ ಚಂದನ್ರಕೇರಿ, ಸೋಮರೆಡ್ಡಿ ಮಂಗಿಹಾಳ, ದೇವರಾಜ್ ಪಾಟೀಲ್, ಭೀಮಣ್ಣ ಎಚ್, ಹನುಮಂತರಾಯ, ಎಪಿಎಫ್ ಸಂಸ್ಥೆಯ ಅನ್ವರ್ ಜಮಾದಾರ್, ಕೃಷ್ಣಾ, ರುಕ್ಮಾಪುರ್ ಅಖP ಶಿವಕುಮಾರ್ ಕಮತಗಿ ಹಾಗೂ ಲಕ್ಷ್ಮೀಪುರ ಅಖP ರಾಮಣ್ಣ ಗುಂಜಾಳ ಅಲ್ಲದೆ ವಿಶ್ವಚೇತನ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷರಾದ ಪಿಡಪ್ಪ ವಗ್ಗರ್ ಹಾಗೂ ಶಾಲೆಯ ಪ್ರಧಾನ ಗುರುಗಳಾದ ಅಯ್ಯಮ್ಮ ,ಶಿವರಂಜನ್ ಇವರು ಭಾಗವಹಿಸಿದ್ದರು ಎಲ್ಲ ಎಲ್ಲಾ ಶಾಲೆಗಳ ಸಹ ಶಿಕ್ಷಕರು ನಿರ್ಣಾಯಕರಾಗಿ ಭಾಗವಹಿಸಿದ್ದರು, ಚನ್ನಪ್ಪ ಕ್ಯಾದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶರಣಕುಮಾರ ಜಾಲಹಳ್ಳಿ ನಿರೂಪಿಸಿದರು, ಶಿವಕುಮಾರ ಕಮತಗಿ ವಂದನೆಯನ್ನು ಸಲ್ಲಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here