ಚಿಂಚೋಳಿ: ವೆಂಕಟಾಪೂರ ಗ್ರಾ.ಪಂ ವ್ಯಾಪ್ತಿಯ 230 ಕೂಲಿಕಾರರುಗೆ ಮತದಾನ ಜಾಗೃತಿ

0
27

ಚಿಂಚೋಳಿ: ತಾಲ್ಲೂಕಿನ ವೆಂಕಟಾಪೂರ ಗ್ರಾ ಪಂ ಯ ಬೋನಸಪೂರ(ಲಿಂಗಾನಗರ) ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಇಂದು 230 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ ಇಂದು SVEEP ಕಾರ್ಯಕ್ರಮ ಆಯೋಜನೆ ಮಾಡಿ ಎಲ್ಲರೂ ಲೋಕಸಭೆ-2024 ರ ಚುನಾವಣೆಯ ನಿಮಿತ್ತವಾಗಿ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಲಾಯಿತು ಮತ್ತು ಪ್ರತಿಜ್ಞಾ ವಿಧಿ ಬೋದಿಸಲಾಯಿತು.

Contact Your\'s Advertisement; 9902492681

ರಂಗೋಲಿ ಕೈ ಮೇಲೆ ಮೇಹೆಂದಿ ಹಚ್ಚಿಕೊಂಡು”ನನ್ನ ಮತ ನನ್ನ ಹಕ್ಕು”ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ” ಎಂದು ಹಾಗೂ ಜಾಗೃತಿ ವಾಹಿನಿ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ PDO,TIEC,TAE,GKM,TRM 14 ಜನ ಕಾಯಕಬಂಧುಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here