ಕಲಬಯರಗಿ: ಇಲ್ಲಿನ ಚಿಂಚೋಳಿ ತಾಲ್ಲೂಕಿನ ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಸಮಿತಿ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುಲೇಪೇಟ ನಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಮಯದಲ್ಲಿ ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಅಧ್ಯಕ್ಷರು ಸುನೀಲ್ ಸಲಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ವಿಜಯ್ ರಾಜ್, ಡಾ. ವಿಜಯಕುಮಾರ್ ಜಾಪಟಿ,
ಸಿಬ್ಬಂದಿ ವರ್ಗ ಮೋಹಿನ್, ಮೊಮಿನ್ ಬುರಾನ್ ಪಟೇಲ್
ಕ. ಮಾ. ಸಂಘ ಸದಸ್ಯರಾದ ಸಾಯಿಬಣ್ಣ ಓಕಾಂರ, ಅನೀಲ ರುಸ್ತಪೂರ, ಪ್ರಬು ಕೆರೋಳ್ಳಿ, ಸಿದ್ರಮ್ಮ ನಿಡಗುಂದ, ಶರಣಪ್ಪ ಸಿರೋಳ್ಳಿ, ರಾಜು ನಿಡಗುಂದ, ಬಸವರಾಜ್ ಚಿಮ್ಮ ಇದಾಲಾಯಿ, ಸತೀಶ ಚಿಮ್ಮ ಇದಾಲಾಯಿ,
ಸತೀಶ, ಕಿತ್ತೊರ ಜಗನಾಥ ದೊಟಿಕೋಲ್ ಸೇರಿದಂತೆ ಅನೇಕರು ಇದ್ದರು.