ಎಪಿಎಂಸಿಗೆ ಶಂಬಣ್ಣ ಸಾಹು ಎತ್ತಿನಮನಿ ಅವಿರೋಧವಾಗಿ ಆಯ್ಕೆ

0
107

ಶಹಾಪುರ: ಶಹಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರಾಗಿ ನಗರದ ಶಂಭಣ್ಣ ಸಾಹುಕಾರ ಎತ್ತಿನಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕ್ರಿಯಾಶೀಲರು ಹಾಗೂ ಸರಳ ಸಜ್ಜನಿಕೆ ಹೆಸರುವಾಸಿಯಾಗಿರುವ ಶ್ರೀ ಶಂಭಣ್ಣ ಸಾಹುಕಾರ ಎತ್ತಿನ ಮನೆಯವರು ಎಪಿಎಂಸಿಗೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಬಿಜೆಪಿ ಮುಖಂಡರಾದ ಗುರು ಕಾಮಾ,ಮಲ್ಲಿಕಾರ್ಜುನ ಉಳ್ಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here