ದಲಿತ ಜನಜಾಗೃತಿ ವೇದಿಕೆ ವತಿಯಿಂದ ನಾಲ್ಕನೇ ವಾರ್ಷಿಕೋತ್ಸವ

0
53

ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ದಲಿತ ಜನಜಾಗೃತಿ ವೇದಿಕೆಯ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಉದ್ಘಾಟಿಸಿದರು. ಜ್ಞಾನಪ್ರಕಾಶ್ ಸ್ವಾಮೀಜಿ, ದಲಿತ ಹಿರಿಯ ಮುಖಂಡ ಡಾ.ವಿಠ್ಠಲ್ ದೊಡ್ಡಮನಿ,  ಸ್ಥಾಪಕ ಅಧ್ಯಕ್ಷ ರಾಜಕುಮಾರ ಹುಗ್ಗಿ, ಸಚಿನ ಪರಹತಾಬಾದ್, ಜೈಭೀಮ್ ಸಿಂಧೆ, ಮಲ್ಲಿಕಾರ್ಜುನ ನೀಲೂರೆ, ಪ್ರಭು ಹಾದಿಮನಿ ಇದ್ದರು.

 

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here