ಸರಡಗಿ ಶ್ರೀಗಳ ಐತಿಹಾಸಿಕ ಆಂದೋಲನಕ್ಕೆ ಜೈ…

0
95

ಕಲಬುರಗಿ: ನಶೆ ಮುಕ್ತ ಸಮಾಜದ ನಿರ್ಮಾಣದ ಪಣತೊಟ್ಟು ಐತಿಹಾಸಿಕ ಆಂದೋಲನಕ್ಕೆ ಮುಂದಾಗಿರುವ ಜನಪರ ಕಾಳಜಿವುಳ್ಳ ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರ ರವರಿಗೆ ಬೆಂಬಲಿಸಿ ಜಾಗತಿಕ ಲಿಂಗಾಯತ ಮಹಾಸಭಾವು ಗೌರವಿಸಿತು.

ಪ್ರಮುಖರಾದ ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ್, ಆರ್. ಜಿ.ಶಟಗಾರ, ಅಯ್ಯಣ್ಣಗೌಡ ಪಾಟೀಲ, ವಿಜಯಕುಮಾರ ತೇಗಲತಿಪ್ಪಿ, ಅಶೋಕ ಘೂಳಿ, ಬಿ.ಎಂ.ಪಾಟೀಲ ಕಲ್ಲೂರ, ಬಸವರಾಜ ಮೊರಬದ, ಹಣಮಂತರಾವ ಪಾಟೀಲ ಕುಸನೂರ, ಶಿವಶರಣ ದೇಗಾಂವ, ಶರಣಗೌಡ ಪಾಟೀಲ ಪಾಳಾ, ನಾಗರಾಜ ಕಾಮಾ, ಮಹಾಂತೇಶ ಕಲಬುರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Contact Your\'s Advertisement; 9902492681

ಶ್ರೀ ಗಳ ಈ ಕಾರ್ಯ ಕ್ಕೆ ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಸಹ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here