ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿದ್ದು ಬಾಳಿ ಸನ್ಮಾನ

0
32

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡರಾದ ಅರುಣ ಗೋನಾಯಕ ನೇತೃತ್ವದಲ್ಲಿ ಶ್ರೀನಿವಾಸ ಸರಡಗಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಸಿದ್ದು ಬಾಳಿ ಹಾಗೂ ನಿರ್ದೇಶಕರು ಮಾಜಿ ಸಚಿವರು ಮತ್ತು ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ರವರಿಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳ ಕೋರಿದರು.

ಈ ಸಂದರ್ಭದಲ್ಲಿ ಸಂತೋಷ ಗಂಗಾಣಿ, ನಾಗರಾಜ್ ಶ್ರೀಮನಿ, ಶರಣು ಗೋನಾಯಕ, ಸಂಗಣ್ಣ ಗೌಡ, ಸಿದ್ದು ಕಂಠಿಕರ, ಸಿದ್ದು ಅತಿಥಿ ಶರಣು ತಾಳನೂರ, ಅಣಿರುದ್ರ, ಅರುಣ್ ಬೇರಜಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here