ಕಲಬುರಗಿ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತರ ಪರಿಷತ್ ವತಿಯಿಂದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ ಅವರಿಗೆ ಸನ್ಮಾನಿಸಲಾಯಿತು. ಪರಿಷತ್ ಅಧ್ಯಕ್ಷ ಗುಂಡಾಚಾರ್ಯ ನರಿಬೊಳ, ಮಂಡಳಿಯ ನಿರ್ದೇಶಕ ಭಾನುಪ್ರಕಾಶ ಶರ್ಮಾ, ಜಗದೀಶ್ ಹುನುಗುಂದ, ಪ್ರಖ್ಯಾತ ಪೂಜಾರಿ, ರಾಘವೇಂದ್ರ ಕೋಗನೂರ್, ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು.