ಕಲಬುರಗಿ: ಹೈದ್ರಾಬಾದ ಕರ್ನಾಟಕ ಯುವ ದಲಿತ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಕಲಾ ಸಮಿತಿ ವತಿಯಿಂದ ಶರಣ್ ಮಾಕಾಗೆ ೨೦೨೧ನೇ ಸಾಲಿನ ಕಲ್ಯಾಣ ಕರ್ನಾಟಕ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ ನಮೋಶಿ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದರು.
ಕು.ಶರಣ್ ಮಾಕಾ ಶರಣಬಸವ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ,ಕಿರಣ ಮಾಕಾ ಹಾಗೂ ವಿವಿಯ ಡೀನರಾದ ಡಾ.ಲಕ್ಷ್ಮೀ ಮಾಕಾ ದಂಪತಿಗಳ ಸುಪುತ್ರ.