ಪಂಚಮಿ ಹಬ್ಬದ ನಿಮಿತ್ತ ಮಹಿಳೆಯರಿಗೆ ಕುಬಸ ಕೊಡುವ

0
13

ಕಲಬುರಗಿ: ನಗರದ ಕನ್ನಡ ಸಾಹಿತ್ಯ ಸಂಘದ ಸಂಭಾಗಣದಲ್ಲಿ ದಿವ್ಯ ಜೀವನ ನೇಟವರ್ಕ ವತಿಯಿಂದ ನಾಗರ ಪಂಚಮಿ ಹಬ್ಬದ ನಿಮಿತ್ಯ ಮಹಿಳೆಯರಿಗೆ ಕುಬಸ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿ ಎಂ.ಬಿ ನದಾಫ್, ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ರಾಜಕುಮಾರ ಗುತ್ತೇದಾರ, ಸುಬ್ಬಯ್ಯ  ಗುತ್ತೇದಾರ, ನಾಗರತ್ನ, ಮಲ್ಲಿಕಾರ್ಜುನ ಬಿರಾದರ, ಬಿರಲಿಂಗ, ಹಣಮಂತ ಜಾಧವ, ಜಯಶ್ರೀ ಗುತ್ತೇದಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here