ಪಂಚಮಿ ಹಬ್ಬದ ನಿಮಿತ್ತ ಮಹಿಳೆಯರಿಗೆ ಕುಬಸ ಕೊಡುವ

0
12

ಕಲಬುರಗಿ: ನಗರದ ಕನ್ನಡ ಸಾಹಿತ್ಯ ಸಂಘದ ಸಂಭಾಗಣದಲ್ಲಿ ದಿವ್ಯ ಜೀವನ ನೇಟವರ್ಕ ವತಿಯಿಂದ ನಾಗರ ಪಂಚಮಿ ಹಬ್ಬದ ನಿಮಿತ್ಯ ಮಹಿಳೆಯರಿಗೆ ಕುಬಸ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿ ಎಂ.ಬಿ ನದಾಫ್, ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ರಾಜಕುಮಾರ ಗುತ್ತೇದಾರ, ಸುಬ್ಬಯ್ಯ  ಗುತ್ತೇದಾರ, ನಾಗರತ್ನ, ಮಲ್ಲಿಕಾರ್ಜುನ ಬಿರಾದರ, ಬಿರಲಿಂಗ, ಹಣಮಂತ ಜಾಧವ, ಜಯಶ್ರೀ ಗುತ್ತೇದಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here