ಕಲಬುರಗಿ: ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯ, ಎನ್ಎಸ್ಎಸ್ ಘಟಕದ ಹಾಗೂ ಶೃಂಗೇರಿ ಕರಿಯರ್ ಅಕಾಡೆಮಿ ಸಹಯೋಗದೊಂದಿಗೆ ನಗರದ ಅಪ್ಪ ಗಾರ್ಡನ್ ಕೇರಿಯದಿಂದ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಜಗತ್ ಸರ್ಕಲವರೆಗೆ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೋಳ್ಳಲಾಯಿತು.
ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಸಂದೀಪ ದೇಸಾಯಿ, ಶೃಂಗೇರಿ ಕೆರಿಯರ್ ಅಕಾಡೆಮಿ ಅಧ್ಯಕ್ಷ ಗಾಳೇಶ ಶೃಂಗೇರಿ, ಸಿಬ್ಬಂದಿಗಳಾದ ಮಂಜುನಾಥ ಬನ್ನೂರ, ನಾಗರಾಜ ಪಟ್ಟಣಕಾರ, ಸಂತೋಷ ಲಸ್ಕರ, ರಾಜಕುಮಾರ ನಾಗರ ಹಾಗೂ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಇದ್ದರು.