ಚಿತ್ತಾಪುರ:ತಾಲೂಕಿನ ವಾಡಿ ಪಟ್ಟಣದ ಆ್ಯನ್ಸ್ ಕ್ಯಾಥೋಲಿಕ್ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸರ್ವಧರ್ಮೀಯರ ಸೌಹಾರ್ದ ಸಭೆಯನ್ನು ಏರ್ಪಡಿಸಲಾಗಿತ್ತು.
ಚರ್ಚಿನ ಫಾದರ್ ವಿಲ್ಬರ್ಟ್ ವಿನಯ್ ಲೋಬೋ,
ಪಟ್ಟಣದ ಪ್ರಮುಖರಾದ ದುರ್ಗಾ ಪ್ರಸಾದ್ ಜೋಷಿ ಪಂಡಿತ ಜಿ,ಅಬ್ದುಲ್ ಕಾಲಿದ್ ಸಾಬ್, ವಿಠ್ಠಲ ನಾಯಕ,ವೀರಣ್ಣ ಯಾರಿ, ಸತೀಶ್ ನಾಯಕ, ಕ್ರಿಷ್ಟೂಪರ್,ಎಸ್ ಆರ್ ಆನಂದ, ಜಾರ್ಜ್, ಸಾಲೋಮನ್ ರಾಜಣ್ಣ, ಶಾಬಾದ್ ಥಾಮಸ್ ಚರ್ಚಿನ ಫಾದರ್ ಸ್ಟ್ಯಾನಿ,ಸೇಂಟ್ ಅಂಬ್ರುಷ್ ಶಾಲೆಯ ಮೇಲ್ವಿಚಾರಕರಾದ ಗ್ರೇಸಿ, ಮುಖ್ಯೋಪಾಧ್ಯಾಯರಾದ ಥೇಕಲಿ ಮೇರಿ ಸೇರಿದಂತೆ ಇತರರು ಭಾಗವಹಿಸಿದ್ದರು.