ಆಳಂದ: ತಾಲ್ಲೂಕಿನ ಭೋಧನ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ವಿಶ್ವಕರ್ಮ ಸಮಾಜದ ಸಂಘ ಸ್ಥಾಪಿಸಲಾಯಿತ್ತು.
ಗ್ರಾ ಪಂ ಅಧ್ಯಕ್ಷ ಪ್ರಕಾಶ ನರೋಣಾ, ಸದಸ್ಯರಾದ ಶರಣು ವಾರದ, ಗುರು ಕಣಮೂಸ, ಬಾಬುರಾವ ನರೋಣಾ,ಮಾಹಂತಯ್ಯಾ ಸ್ವಾಮಿ, ಶರಣ ಡಿಗ್ಗಿ, ಉಮೇಶ ಪಾಂಚಾಳ, ಗುರು ಪಾಂಚಾಳ ಮಾಹಾದೇವ ಪಾಂಚಾಳ, ಶಿವಶರಣ ಪಾಂಚಾಳ ರಾಚ್ಚಣ್ಣಾ ಕಂಬಾರ ಇದ್ದರು.