ವಿಶ್ವಗುರು ಬಸವಣ್ಣನವರ ೮೮೯ನೇ ಜಯಂತೋತ್ಸವ

0
14

ಕಲಬುರಗಿ: ಕಮಲಾಪೂರ ತಾಲೂಕಿನ ದಸ್ತಾಪೂರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ೮೮೯ನೇ ಜಯಂತೋತ್ಸವ ಕಾರ್ಯಕ್ರಮವನ್ನು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಅವರು ಉದ್ಘಾಟಿಸಿದರು.

ಇದನ್ನೂ ಓದಿ: ಆಜಾನ್‌ಗೆ ವಿರೋಧಿಸಿ ಶ್ರೀರಾಮ ಸೇನೆ ಅಭಿಯಾನ: ಮಸೀದಿ ಮುಂದೆ ಕಾವಲು ಕುಳಿತ ದಲಿತ ಸಂಘಟನೆ

Contact Your\'s Advertisement; 9902492681

ಈ ಸಂದರ್ಭದಲ್ಲಿ  ಜಯ ಕರ್ನಾಟಕ ಯುವ ಘಟಕ ಜಿಲ್ಲಾಧ್ಯಕ್ಷ ಕಿರಣ ಹುಂಪ್ಪಳ್ಳಿ, ಬಿಜೆಪಿ ಮುಖಂಡ ಗೋರಖನಾಥ ಶಖಾಪುರೆ, ಕಾಂಗ್ರೆಸ್ ಯುವ ಮುಖಂಡ ಡಾ. ರವಿ ಚವ್ಹಾಣ, ಪಿಎಸ್‌ಐ ಹುಸೇನ್ ಬಾಷಾ,  ಭಾಸ್ಕರ್ ಹುಂಪ್ಪಳಿ, ಶಶಿ ಪಸಾರ, ರವಿ ಕೊಟ್ಟರಗಿ, ವೈಜನಾಥ ಪಂಡರಗಿ, ಅಂಬಾರಾವ ಕಾಮಾ, ಶಾಂತವೀರ ಪಾಟೀಲ, ಹಣಮಂತ ಸುಬೇದಾg, ಶರಣು ಪಂಡರಗಿ ಇತರರು ಇದ್ದರು.

ಇದನ್ನೂ ಓದಿ: ಸೇಂದಿ ಇಳಿಸಿ ಮಾರಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಪಾದಯಾತ್ರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here