ಪಿಎಸ್‌ಐ ಬಾಬು ಗುತ್ತೇದಾರ್ ಗೆ ಬೀದಿ ವ್ಯಾಪಾರಿಗಳ ಸಂಘದಿಂದ ಸನ್ಮಾನ

0
13

ಕಲಬುರಗಿ: ನಗರದ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಪಿಎಸ್‌ಐ ಬಾಬು ಗುತ್ತೇದಾರ್ ಅವರನ್ನು ಬೀದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಗನ್ನಾಥ್ ಸೂರ್ಯವಂಶಿ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಡಾ. ವೇದಮೂರ್ತಿ, ಕರವೇ ಮುಖಂಡರಾದ ಗೋಪಾಲ ನಾಟಿಕರ,  ಮನೋಹರ್ ಬೀರನೂರ, ದತ್ತು ಭಾಸಗಿ, ಬಾಬು,  ಭರತ್ ಸಾಂಗ್, ವೀಕರ್, ಅಬ್ದುಲ್ ಖಾದರ, ಪ್ರದೀಪ ಬಾಚನಳಕರ್, ವೇಂಕಟೇಶ, ರಾಮಾ ಪೂಜಾರಿ, ಹಾಗೂ ಪದಾಧಿಕಾರಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here