೪೬೩೯ ನೇ ವಾಸವಿ ಜಯಂತಿ ನಿಮಿತ್ತ ಮೆರವಣಿಗೆ

1
59

ಕಲಬುರಗಿ: ಆರ್ಯ ವೈಶ್ಯ ಸಮಾಜ  ವತಿಯಿಂದ ೪೬೩೯ ನೇ ವಾಸವಿ ಜಯಂತಿಯ ನಿಮಿತ್ತ ನಗರೇಶ್ವರ ಶಾಲೆಯಿಂದ ಪುಟಾಣಿ ಗಲ್ಲಿಯ ಶ್ರೀ ನಗರೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಗೌರವ ಕಾರ್ಯದರ್ಶಿ ಸಂಜೀವ್ ಗುಪ್ತಾ, ರಾಜಕುಮಾರ ಅಮ್ಮನ ಹಾಗೂ  ಆಡಳಿತ ಮಂಡಳಿಯ ಸದಸ್ಯರು, ಮಹಿಳೆಯರು, ಭಕ್ತಾಧಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here