ಶ್ರೀ ರಾಮಾಚಾರ್ಯ ಅವಧಾನಿ ಭಾವಪೂರ್ಣ ಶ್ರದ್ಧಾಂಜಲಿ

0
10

ಕಲಬುರಗಿ: ನಗರದ ಗೋಮುಖ ರಾಯರ ಮಠದಲ್ಲಿ ಶ್ರೀ ಗುರುರಾಜ್ ಸೇವಾ ಸಮಿತಿ ವತಿಯಿಂದ ಉತ್ತರಾದಿ ಮಠದ ಹಿರಿಯ ವಿದ್ವಾಂಸರಾದ ಶ್ರೀ ರಾಮಾಚಾರ್ಯ ಅವಧಾನಿ ಅವರು ದೈವಾಧೀನರಾದ ಹಿನ್ನೇಲೆ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಉತ್ತರಾದಿ ಮಠದ ಮಠಾಧಿಕಾರಿಗಳಾದ ಶ್ರೀ ರಾಮಾಚಾರ್ಯ ಘಂಟಿ, ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ಮುಖ್ಯಸ್ಥರಾದ ಶ್ರೀ ಗೋಪಾಲಚಾರ್ಯ ಅಕಮಂಚಿ, ಜಿಲ್ಲಾ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ನರಹರಿ ಪಾಟೀಲ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ ಕೋಗನೂರ್, ಸಮಿತಿಯ ಅಧ್ಯಕ್ಷ ಅನಿಲ್ ಬಡದಾಳ, ಸಂಚಾಲಕರಾದ ಪವನ್ ಫಿರೋಜಾಬಾದ್, ಭೀಮಸೆನ್ ರಾವ್, ಪ್ರಮೋದ್ ದೇಸಾಯಿ, ವಿಜಯಕುಮಾರ ಮುದಲಿಯ್, ಭಾವುರಾವ ಪಾಟೀಲ್, ಉದಯ ಪಾಟೀಲ್, ನೀಲ ಲೋಹಿತ, ಶಂಕರರಾವ್ ಕುಲಕರ್ಣಿ, ಹಣಮಂತ ರಾವ್ ಗೊಟೂರ್, ಉಮಾಕಾಂತ ಕುಲಕರ್ಣಿ, ಶಶೀಕಾಂತ ಸಾಗನೂರ, ಶ್ರೀಕಾಂತ ಸಾಗನೂರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here