ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ

0
33

ಕಲಬುರಗಿ: ಸಿದ್ರಾಮೇಶ್ವರ ನಗರದದಲ್ಲಿ ಆಯುಷ್ ಇಲಾಖೆ, ಬೆಂಗಳೂರ- ಜಿಲ್ಲಾ ಪಂಚಾಯತ, ಮತ್ತು ಆಯುಷ್ ಕಾರ್ಯಾಲಯ ಜಿಲ್ಲಾ ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೆದ ಸಂಯುಕ್ತ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಮಾಜಿ ಉಪಮಹಾಪೌರರಾದ ಶರಣಮ್ಮಾ ಅಪ್ಪಾರಾವ ಬೇಣ್ಣೂರ ಅವರು ಚಾಲನೆ ನೀಡಿದರು.

ಡಾ. ನಾಗರತ್ನ ಚಿಮ್ಮಲಗಿ, ಅಪ್ಪಾರಾವ ಬೇಣ್ಣೂರ, ಶ್ರೀಮಂತರಾವ ಪಾಟೀಲ್, ಬಸವರಾಜ ಕಾಂತಾ, ಡಾ.ಎಮ್.ಆರ್.ಕುಲಕರ್ಣಿ, ಡಾ.ಅಪ್ಪಾರಾವ , ಡಾ.ಸುಧೀರ, ಡಾ.ಬಬಲಾದಿ ಕೆ.ಬಿ, ಡಾ.ಆರುತಿ, ನಜಮುದ್ಧಿನ, ಸೀಮಾ, ಶಂಕರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here