ಸರಕಾರಿ ಪದಿವಿ ಪೂರ್ವ ಕಾಲೇಜಿನ ಪ್ರಾಂಶುಪಾಲಗೆ ಮುಖಂಡರ ಸನ್ಮಾನ

0
18

ಸುರಪುರ: ಇಲ್ಲಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಆಗಮಿಸಿರುವ ಸ್ಥಳಿಯ ಕುಂಬಾರಪೇಟದವರಾದ ಸೋಫಿಸಾಬ ಗುತ್ತೇದಾರ ಅವರಿಗೆ ಕುಂಬಾರಪೇಟದ ಅನೇಕ ಮುಖಂಡರು ಸನ್ಮಾನಿಸಿ ಗೌರವಿಸುವ ಮೂಲಕ ಕರ್ತವ್ಯಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕುಂಬಾರಪೇಟ ಗೆಳೆಯರ ಬಳಗದ ಮಲ್ಲಣ್ಣ ಐಕೂರ,ಮಲ್ಲಣ್ಣ ಹುಬ್ಬಳ್ಳಿ,ದೈಹಿಕ ಶಿಕ್ಷಕ ಲಕ್ಷ್ಮಣ,ಶಂಭುಲಿಂಗ ಪಾಟೀಲ್,ಸಿದ್ದು ಮುಧೋಳ,ಭೀಮರಾಯ ಕುಂಬಾರ,ಮಲ್ಲಿಕಾರ್ಜುನ ಚಿಂಚರಕಿ,ವಿರೇಶ ಕುಂಬಾರ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here