ಕಲಬುರಗಿ : ಶ್ರೀ ಈಶ್ವರ ಖಂಡ್ರೆ ಸಾಬ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 131 ನೇ ಜಯಂತೋತ್ಸವ ಪ್ರಚಾರ ಸಮಿತಿ ಅಧ್ಯಕ್ಷ ದಶವಂತ ಕಣಮಸಕರ್ ಅವರ ಜನ್ಮದಿನದ ನಿಮಿತ್ತ ಅವರ ಗೆಳೆಯರ ಬಳಗದ ವತಿಯಿಂದ ನಗರದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ವಯೋವೃದ್ಧರಿಗೆ ಸೀರೆಗಳು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ನಾಗೇಂದ್ರ ತಂಬೆ, ರಮೇಶ ರಾಗಿ, ಆನಂದ ದೋಡಮನಿ, ಪ್ರಭಾಕರ್ ಕುಲಕರ್ಣಿ, ರಾಜಕುಮಾರ ಮೋಘಾ, ಬಾಬು ಬಿಳಗೆ, ಮಂಜು ಕಡಗಂಚಿ, ಆಕಾಶ ಪಾಟೀಲ, ಚಂದಪ್ಪ ಹರಿಜನ, ಸಂಜು ಬೋಸಲೆ, ಸಚಿನ್ ಕೋಚಿ ಇದ್ದರು.