ಕಾರ್ತಿಕ ನವರಾತ್ರಿ ಮಹೋತ್ಸವ ಆಚರಣೆ

0
21

ಕಲಬುರಗಿ: ನಗರದ ಬ್ರಹ್ಮಪುರ ಸಮೀಪದ ರುಕ್ಕಿಣಿ-ಪಾಂಡುರಂಗ ದೇವಸ್ಥಾನದ ಉತ್ತರಾದಿ ಮಠದಲ್ಲಿ ಪಾಂಡುರಂಗ ದೇವರ ಕಾರ್ತಿಕ ನವರಾತ್ರಿ ಮಹೋತ್ಸವ ನಡೆಯಿತು. ಪ್ರತಿದಿನ ವಾಹನವೋತ್ಸವ ಸೇವೆ, ದೀಪೆÇೀತ್ಸವ ನಡೆಯಿತು. ಪಾಂಡುರಂಗ ದೇವರ ರುಕ್ಕಿಣಿ ಮಹಾರಥೋತ್ಸವ  ನಡೆಯಿತು.

ಗೋಪಾಲ ಕಾವಲಿ, ಸಹಸ್ರ ದೀಪೆÇೀತ್ಸವ ನಡೆಯಿತು. ರಾಮಾಚಾರ್ಯ ಘಂಟಿ, ಪಂ. ವಿನೋದಾಚಾರ್ಯ ಗಲಗಲಿ, ಆನಂದ ಆಚಾರ್ಯ, ನರಸಿಂಹ ಆಚಾರ್ಯ, ಲಕ್ಷ್ಮಣ, ರಘೋತ್ತಮ ಘಂಟಿ, ವಿಠ್ಠಲ್, ಜಯತೀರ್ಥ, ಉತ್ತಮ, ನಾರಾಯಣ, ಕೃಷ್ಣ, ಪಂ.ಸಮಿರ ಆಚಾರ್ಯ, ಸತ್ಯಾತ್ಮ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here