ಕಲಬುರಗಿ: ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಭೀಮರಾಯ ಎಂ. ಕಂದಳ್ಳಿ, ಪ್ರಧಾನ ಕಾರ್ಯದರ್ಶಿ ಮರೆಪ್ಪ ಎಚ್.ರತ್ನನಡಗಿ ಅವರ ನೇತೃತ್ವದಲ್ಲಿ ತಾಲೂಕಿನ ಪಟ್ಟಣ ಸರ್ಕಲ್ನಲ್ಲಿ ಬರುವ ಎಲ್ಲಾ ಗ್ರಾಮದ ಕಾರ್ಮಿಕರನ್ನು ನೇಮಕ ಮಾಡಲಾಗಿದೆ.
ಬುದ್ದಪ್ಪ ಪೆÇೀತೆಕರ (ಅಧ್ಯಕ್ಷ), ಬಾಬು ಆಲೂರ್, ರಾಮಚಂದ್ರ ಸರಸಂಬಿ, ರವೀಂದ್ರ ಡೇಂಗಿ (ಉಪಾಧ್ಯಕ್ಷರು), ಮಲ್ಲಿಕಾರ್ಜುನ ಸಾವಿರೆ, ಆನಂದ್ ರಾಮಯ್ಯ, ಅನ್ವರ್ ಪಟೇಲ್ ಚಾಂದ ಪಟೇಲ್ (ಸಂಘಟನೆ ಕಾರ್ಯದರ್ಶಿಗಳು), ನಾಗಪ್ಪ ಮೂಗಳಿ (ಪ್ರಧಾನ ಕಾರ್ಯದರ್ಶಿ), ಶಿವಾನಂದ್ ಕಡಣಿ (ಖಜಾಂಚಿ), ಆಯ್ಕೆಮಾಡಲಾಯಿತು.