ಕೋನ್ಹಾಳ ಗ್ರಾಮದ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

0
17

ಸುರಪುರ:ನಗರದದ ಕಾಂಗ್ರೆಸ್ ಕಛೇರಿಯಲ್ಲಿ ತಾಲ್ಲೂಕಿನ ಕೋನ್ಹಾಳ ಗ್ರಾಮದ ಬಿಜೆಪಿಯ ಮುಖಂಡರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿರುವ ಮಾಜಿ ಶಾಸಕರು, ಬಿಜೆಪಿ ಪಕ್ಷದವರ ಸುಳ್ಳು ಭರವಸೆ ನೀಡಿ ಅಧಿಕಾರದ ಮಧದಲ್ಲಿ ಜನರ ಸಂಕಷ್ಟಗಳೆಗೆ ಸ್ಪಂದಿಸದಿರುವುದಕ್ಕೆ ಬೇಸತ್ತು ಸತ್ಯ ಮತ್ತು ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆವನ್ನು ಅಧಿಕಾರಕ್ಕೆ ತರಲು ಪಣತೊಟ್ಟು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ. ಎಲ್ಲರು ಒಗ್ಗಟ್ಟಿನಿಂದ ಶ್ರಮಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಬೇಕೆಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಕಾಶಿಪತಿ ಹಿರೇಮಠ, ಶಂಕ್ರಯ್ಯ ಸ್ವಾಮಿ ಹೀರೆಮಠ, ಮಲ್ಲಯ್ಯ ಸ್ವಾಮಿ ನಾವದಗಿ, ವಿರುಪಾಕ್ಷಯ್ಯ ಸ್ವಾಮಿ ಎಸ್ ಹಿರೇಮಠ, ಬಸನಗೌಡ ವಡಗೇರಿ, ಬಸನಗೌಡ ಕೋಳ್ಳೂರ, ಬಸನಗೌಡ ಬೋನ್ಹಾಳ, ಶಿವನಗೌಡ ಪಾಟೀಲ್, ವಿರೂಪಣ್ಣಗೌಡ ಕೋಳ್ಳೂರ, ಸಂಗನಗೌಡ ಪೋಲಿಸ ಪಾಟೀಲ್, ವಿಶ್ವನಾಥ ವಡಗೇರಿ, ಪರಮಣ್ಣ ಮಡಿವಾಳ, ರಾಜಾಭಕ್ಷ ಯಲಬುರ್ಗಾ, ಬಂದಗಿಸಾಬ ಅಂಗಡಿ, ಮೌಲುದ್ದಿನ ಹೊಟೇಲ್, ಮೌಲಸಾಬ ಶೇಖಸಿಂದಿ, ದಸ್ತಗಿರ ಸಾಬ, ಆನಂದ ನಗರಗುಂಡ ಪಕ್ಷಕ್ಕೆ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಮುಖಂಡರಾದ ವಿಠ್ಠಲ ವಿ. ಯಾದವ, ವೆಂಕೋಬ ಸಾಹುಕಾರ, ಮಲ್ಲಣ್ಣ ಸಾಹುಕಾರ, ನಿಂಗಣ್ಣ ಬಾಚಿಮಟ್ಟಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್, ಗುಂಡಪ್ಪ ಸೋಲ್ಲಾಪೂರ ಕೆ.ಪಿ.ಸಿ.ಸಿ ಸದಸ್ಯರು ಕಕ್ಕೇರಾ, ಬಸಯ್ಯ ಸ್ವಾಮಿ, ಅಬ್ದುಲ ನಗಫರ ನಗನೂರಿ, ಪರಣ್ಣಗೌಡ ಕೋನ್ಹಾಳ, ಈರಣ್ಣಗೌಡ ಗುಡಿಮನಿ, ಅಂಬ್ರೇಶ ಸರ್ಜಾಪೂರ ಮಾಜಿ ತಾಲ್ಲೂಕ ಪಂಚಾಯತ ಸದಸ್ಯರು, ವಿರೂಪಣ್ಣ ಸಾಹುಕಾರ, ಮಲ್ಲಣ್ಣಗೌಡ ಅಗಸಿಮನಿ, ವಿರೂಪಣ್ಣಗೌಡ ಗುಡಿಮನಿ, ಪ್ರವೀಣ ಕುಲಕರ್ಣಿ, ಮಹಾದೇವಪ್ಪಗೌಡ ಶಾಂತಪೂರ, ಮಲ್ಲಣ್ಣಗೌಡ ಕೋನ್ಹಾಳ, ನಿಂಗಾರೇಡ್ಡಿ ಕೋನ್ಹಾಳ, ಮಲ್ಲಿಕಾರ್ಜುನ ಹಂದ್ರಾಳ, ಈರಣ್ಣಗೌಡ ಹಂದ್ರಾಳ ಇನ್ನಿತರರು ಉಪಸ್ಥಿತರಿದ್ದವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here