ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

0
13

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ ಕಳಸ ರೋಹಣ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಶಾಸಕ  ಅಲ್ಲಮಪ್ರಭು  ಪಾಟೀಲ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕುವೆಂಪು ನಗರ ಅಧ್ಯಕ್ಷ ಜಗನ್ನಾಥ ಶೇಗಜಿ, ಮಾಜಿ ಮೇಯರ್ ವಿಶಾಲ್ ದರ್ಗಿ, ಬಾಬು ಪವಾರ ಚೇಂಗಟಾ, ನ್ಯಾಯವಾದಿ ಶಿವುಕುಮಾರ ಬೆಳಕೇರಿ, ಮಹಾಂತೇಶ್ ಗೌಡ, ಗೌಡಪ್ಪ ಗೌಡ ಪಾಟೀಲ, ಸೋಮು ರಾಚೋಟಿ, ವಿಠಲರಾವ ಬಿರಾದಾರ, ಶಿವರಾಮ ರಾಥೋಡ್, ಹೊತ್ನಯ್ಯ ಗುತ್ತೇದಾರ್, ಶಿವರಾಜ ನೀಲ ನ್ಯಾಯವಾದಿ, ಗವಾಯಿ ಶಿವಶಂಕರ್ ಸೇರದಿಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here