ವಿವಿಧ ಸಾಧಕರಿಗೆ ಸನ್ಮಾನ

0
110

ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ಹತ್ತಿರ ಕಲಾಮಂಡಲದಲ್ಲಿ ಶ್ರೀ ರಾಮ ನವಮಿ ಉತ್ಸವ ಸಮಿತಿ, ಶಿವಛತ್ರಪತಿ ಯುವ ಬ್ರಿಗೇಡ್ ಹಾಗೂ ಹಿಂದೂ ಮಹಾ ಗಣಪತಿ ಇವರಗಳ ಸಯುಂಕ್ತಾಶ್ರಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಾದ ಉಚ್ಚ ನ್ಯಾಯಲಯದ ನ್ಯಾಯವಾದಿ ಜಯಾನಂದಯ್ಯ ಸ್ವಾಮಿ, ನ್ಯಾಯವಾದಿಗಳಾದ ಸುರೇಶ್ ಟೆಂಗಳಿ, ಸಂಗೀತಾ ಜ. ಸ್ವಾಮಿ, ಸಂಗೀತಾ ಗುಂಜುಟೆ, ಭೀಮಾಶಂಕರ ಗುಂಜುಟೆ, ಕರಾಟೆ ಮಾಸ್ಟರ್ ಮನೋಹರ ಬಿರನೂರ, ಕರಾಟೆ ಪಟ್ಟು ವೈಶಾಲಿ ನಾಟೀಕಾರ ಹಾಗೂ ಶರಣಮ್ಮಾ ಸ್ವಾಮಿ, ಮಂಜುಳಾ ರಾಠೋಡ ಇವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಪರಮ ಪೂಜ್ಯ ಡಾ. ಅಪ್ಪಾರಾದ ದೇವಿ ಮುತ್ಯಾ, 9ನೇ ಪಿಟಾಧೀಪತಿ ಚಿ. ದೊಡ್ಡಪ್ಪ ಅಪ್ಪಾಜಿ, ಕಾರ್ಯಕ್ರಮ ಸಂಯೋಜಕ ಅಪ್ಪು ಗುಬ್ಯಾವಾಡ, ಶರಣು ಅಪ್ಪಾಜಿ, ನಾಗೇಶ ಮುತ್ಯಾ, ಅರುಣಕುಮಾರ ಪಾಟೀಲ, ಭೀಮಾಶಂಕರ ಪಾಟೀಲ, ಸತೀಶ್ ಚವ್ಹಾಣ್, ಶರಣಕುಮಾರ ಜಿಡಗಾ, ಡಾ: ಸುಧಾ ಹಾಲಕಾಯಿ, ದಿನೇಶ್ ಕಡೆಚುರ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here