ಕಲಬುರಗಿ: ಕಲ್ಯಾಣ ಕರ್ನಾಟಕದ ಕೋಳಿ ಸಮಾಜದ ಹಿರಿಯ ನಾಯಕ ಹಾಗೂ ಸಿಂದಗಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿ.ಶರಣಪ್ಪ ಕಣ್ಮೇಶ್ವರ್ ಅವರು ಆಕಸ್ಮಿಕ ಹೃದಯಘಾತ ದಿಂದ ಸ್ವರ್ಗ ವಾಸಿ ವಾಗಿರುವದಿಂದ ನಿಮಿತ್ಯ ಗಂಗಾನಗರದ ಕೋಳಿ ಸಮಾಜದ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣದಾರ ಸಮಿತಿ ವತಿಯಿಂದ ಶ್ರದ್ದಾಂಜಲಿ ಆಚರಿಸಿ ಅಗಲಿದ ನಾಯಕನಿಗೆ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ರಾಯಪ್ಪ ಹನುಗುಂಟಿ, ಶಾಂತಪ್ಪ ಕೂಡಿ, ನಟರಾಜ ಕಟ್ಟಿಮನಿ, ಮಲ್ಲು ಥಿ ಕೂಡಿ, ಅನಿಲ್ ಕೂಡಿ, ಅಶೋಕ್ ಬಿದನೂರ, ಶರಣು ಬೊಮ್ಮನಹಳ್ಳಿ, ಮಹೇಶ್ ನಿಂಬರ್ಗಿ, ಕಾಂತು ಬನ್ನೂರ್, ಶರಣು ಕೌಲಗಿ, ಕುಪ್ಪಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.