ಬಸವ ಜಯಂತಿ ಉತ್ಸವ; ಅಧ್ಯಕ್ಷ, ಪಾಧ್ಯಕ್ಷರಿಗೆ ಸನ್ಮಾನ

0
37

ಕಲಬುರಗಿ: ಜಿಲ್ಲೆಯ ಬಸವ ಜಯಂತಿ ಉತ್ಸವದ ಅಧ್ಯಕ್ಷರಾದ ವೀರಣ್ಣ ಹೋನಳ್ಳಿ ಹಾಗೂ ಉಪಾಧ್ಯಕ್ಷರಾದ ಮಲ್ಲಿನಾಥ ಪಾಟೀಲ ಕಾಳಗಿ ಅವರನ್ನು ಕಾಳಗಿ ತಾಲೂಕಿನ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟದ ಆವರಣದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಣವೀರ ಪಾಟೀಲ್, ಶರಣಗೌಡ ಪಾಟೀಲ್ ಪಾಳ, ಮುರುಗೇಂದ್ರ ಮಠಪತಿ ಭರತನೂರು, ಸತೀಶ್ಚಂದ್ರ ಸುಲೇಪೇಟ್ ಹೆಬ್ಬಾಳ, ಶರಣಗೌಡ ಪಾಟೀಲ್ ತೋನಸಳಿ, ಬಸವರಾಜ್ ತುಪದ ತೆಂಗಳಿ, ಸಿದ್ದು ಪಾಟೀಲ್ ತೋನಸಳಿ, ಅಂಬರೀಶ್ ಪಾಟೀಲ್ ಸಾಲ್ಲಳ್ಳಿ, ಸಂಜಿವ ಕುಮಾರ್ ತೋನಸಳಿ, ಮಲ್ಲಿನಾಥ ಗೊಣಗಿ ಬೆಡಸೂರು ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here