ಚಂದ್ರಶೇಖರ ಪಾಟೀಲ್ ರೇವೂರ ಅಭಿಮಾನಿ ಬಳಗದಿಂದ ನೆರೆ ಸಂತ್ರಸ್ಥರಿಗೆ ಪರಿಹಾರ ಸಾಮಾಗ್ರಿಗಳ ವಿತರಣೆ

0
39

ಕಲಬುರಗಿ: ನಗರದ ಸೂಪರ ಮಾರ್ಕೆಟ್‌ನಲ್ಲಿರುವ ಆದರ್ಶ ಮೆಡಿಕಲ್ ಎದುರುಗಡೆ ಲಿಂ. ಚಂದ್ರಶೇಖರ ಪಾಟೀಲ್ ರೇವೂರ ಅಭಿಮಾನಿ ಬಳಗ ವತಿಯಿಂದ ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ಪರಿಹಾರ ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಚಾಲನೆ ನೀಡಿದರು.

Contact Your\'s Advertisement; 9902492681

ಮಾಜಿ ಜಿಡಿಎ ಅಧ್ಯಕ್ಷ ದಯಾಘನ ದಾರವಾಡಕರ್, ಡಿಸಿಸಿ ಬ್ಯಾಂಕ ನಿರ್ದೇಶಕ ಶರಣಬಸಪ್ಪ ಪಾಟೀಲ್ ಅಷ್ಠಗಿ, ಅಭಿಮಾನಿ ಬಳಗದ ಅಧ್ಯಕ್ಷ ಅಪ್ಪು ಕಣಕಿ, ವಿಜಯಕುಮಾರ ಸೇವಲಾನಿ, ಪಾಲಿಕೆ ಸದಸ್ಯರಾದ ವಿಶಾಲ ದರ್ಗಿ, ಪ್ರಭುಲಿಂಗ ಹಾದಿಮನಿ, ವೇರಣ ಹೋನ್ನಳ್ಳಿ,   ಸುರಜ ತಿವಾರಿ, ಮುಖಂಡರಾದ ಸಂಗಮೇಶ ರಾಜೋಳ್ಳೆ, ಮಹೇಶ ರೆಡ್ಡಿ, ಕುಮಣ್ಣಗೌಡ ಪಾಟೀಲ್, ರಾಮು ರೆಡ್ಡಿ, ಜೈಕುಮಾರ ಮೂಲಿಮನಿ, ಸುಂದರ ಕುಲಕರ್ಣಿ, ರಾಜು ದೇವದುರ್ಗ, ಅಪ್ಪಾಸಾಹೇಬ ಪಾಟೀಲ್, ಶ್ರೀನಿವಾರ ದೇಸಾಯಿ, ಸುನೀಲ ಬನಶೆಟ್ಟಿ, ಜಗು ನೀಲಾ, ಚೈತನ್ ತಡಕಲ್, ಶಾಂತು ದುದ್ದನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here