ಸೇಡಂ: ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಲೇಪೇಟ ಗ್ರಾಮದ ಮುಸ್ಲಿಂ ಸಮುದಾಯ ಮುಖಂಡರಾದ ಸೈಯದ ಮೊಹಿದ ಅತ್ತಾರ, ಮಹ್ಮದ ಜಮೀರ್, ಜೀಲಾನಿ ಸಾಬ್ ಮುಲ್ಲಾ ಸೇರಿದಂತೆ ಅನೇಕರು ವಿವಿಧ ಪಕ್ಷ ತೊರೆದು ಸೇಡಂ ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು .
ಈ ಸಂದರ್ಭದಲ್ಲಿ ಸುಲೇಪೇಟ ಗ್ರಾಮದ ಸ್ಥಳಿಯ ಮುಖಂಡರು ಕಾರ್ಯಕರ್ತರು ಉಪಸ್ಥೀತರಿದ್ದರು