ಚಂದು ಪಾಟೀಲ್ ನೇತೃತ್ವದಲ್ಲಿ ಹಲವರು ಬಿಜೆಪಿಗೆ ಸೇರ್ಪಡೆ

0
15

ಕಲಬುರಗಿ: ಭಾರತೀಯ ಜನತಾ ಪಕ್ಷದ ಉತ್ತರ ಮತಕ್ಷೇತ್ರದ ಅಭ್ಯರ್ಥಿ ಚಂದು ಪಾಟೀಲ್ ಅವರ ನೇತೃತ್ವದಲ್ಲಿ ಪಾಂಡುರಂಗ ಶಿಂಧೆ, ರವಿಕುಮಾರ ಗುಬ್ಬಿ, ಭಗವಂತ ಶಿಲವಂತ, ಶ್ರೀನಿವಾಸ ವಾಘಲೆ, ಶಿವಪ್ಪ ಜಮಾದರ, ಶಿವಾಜಿ, ದತ್ತು, ಸುರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರಿದರು.

ಈ ಸಂದರ್ಭದಲ್ಲಿ ಅಶೋಕ ಮಾನಕರ, ಉಮೇಶ್ ಪಾಟೀಲ, ಅಮಿತ ಸಿಂಗ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here