ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಶೋಭಾಯಾತ್ರೆ

0
12

ಕಲಬುರಗಿ: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಪ್ರಯುಕ್ತ ನಗರದ ವಲ್ಲಭಭಾಯ್ ಪಟೇಲ್ ವೃತ್ತದಿಂದ ಸಂಗಮೇಶ್ವರ ಕಾಲೋನಿವರೆಗೆ ಶ್ರೀ ಶಂಕರ ಜಯಂತಿಯ ಶೋಭಾಯಾತ್ರೆ ನಡೆಯಿತು.

ಲೋಕಕಲ್ಯಾಣಕ್ಕಾಗಿ, ಮನುಕುಲದ ಒಳಿತಿಗಾಗಿ ಈ ಒಂದು ಐತಿಹಾಸಿಕ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಸುಭಾಷ್ ಕಲಮಲಾಪುರೆ, ಹರಿ ಪ್ರಸನ್ನ ಚಿತ್ತಾಪುರಕರ್, ಅಧ್ಯಕ್ಷ ಮಲ್ಹಾರಾವ ಗಾರಂಪಳ್ಳಿ, ಗಿರೀಶ ಕಣ್ಣೂರ್, ಸಂಚಾಲಕ ರಮಾನಂದ ಮೊಹರೀರ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ದತ್ತಾತ್ರೇಯ ಪೂಜಾರಿ, ಕೃಷ್ಣಾಜೀ ಕುಲಕರ್ಣಿ, ವೆಂಕಟೇಶ ಪಾಟೀಲ್ ಮಳಖೇಡಕರ್, ಜಿಡಿಎ ಅಧ್ಯಕ್ಷ ಅವಿನಾಶ ಕುಲಕರ್ಣಿ, ಜಗದೀಶ ಹುನಗುಂದ ಮತ್ತು ಸಮಿತಿಯ ಸದಸ್ಯರಾದ ಮಂಜುನಾಥ ಕುಲಕರ್ಣಿ, ಗೋವಿಂದ ಕುಲಕರ್ಣಿ, ಗೋಪಾಲಕೃಷ್ಣ ಸರಡಗಿ, ವಿನುತ್ ಜೋಶಿ, ಅಕ್ಷಯ ಮಾಡ್ಯಾಳಕರ್, ಪ್ರಲ್ಹಾದ ಪೂಜಾರಿ, ಪಿ ವಿ ಜೋಶಿ, ವೇಣುಗೋಪಾಲ ಕುಲಕರ್ಣಿ, ಪ್ರಸನ್ನ ದೇಶಪಾಂಡೆ ಸೇರಿದಂತೆ ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here