ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಜಪೇಯಿಯವರ ಪ್ರಥಮ ಪುಣ್ಯ ಸ್ಮರಣೋತ್ಸವ

0
56

ಸುರಪುರ: ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಜಪೇಯಿಯವರ ಪ್ರಥಮ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಡೆಸಿ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

ನಗರಸಭೆ ಸದಸ್ಯ ವೇಣುಮಾಧವ ನಾಯಕ,ಸುರೇಶ ಸಜ್ಜನ,ಮಲ್ಲಿಕಾರ್ಜುನ ಕಡೇಚೂರ್,ವೇಣುಗೋಪಾಲ ಜೇವರ್ಗಿ, ಬಲಭೀಮ ನಾಯಕ ಬೈರಿಮಡ್ಡಿ, ಶರಣು ನಾಯಕ, ಮಲ್ಲೇಶಿ ನಾಗರಾಳ, ನರಸಿಂಹ ಕಾಂತ ಪಂಚಮಗಿರಿ, ನರಸಪ್ಪ ಚವಲ್ಕರ್,ಭಿಮಾಶಂಕರ ಬಿಲ್ಲವ್,ವಿಷ್ಣು ಗುತ್ತೇದಾರ,ಹಣಮಂತ ಗುಡಾಳಕೇರಾ,ಈಶ್ವರ ನಾಯಕ, ಮೌಲಾನಾ,ಶಿವುಕುಮಾರ,ಮಹೇಶ ಪಾಟೀಲ,ಮಾನಪ್ಪ ಚಳ್ಳಿಗಿಡ,ಬಸವರಾಜ ಕೊಡೇಕಲ್,ಅಯ್ಯಪ್ಪ ಅಕ್ಕಿ,ಗೌಸ್ ಕಿಣ್ಣಿ,ರಮೇಶ ದರಬಾರಿ,ಮಲ್ಲೇಶಿ,ಮಲ್ಲು ಹೂಗಾರ,ಡಿ.ಕೆ.ಅಮ್ಮಾಪುರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here