3ನೇ ತಿಂಗಳ ಉಚಿತ ಆಹಾರ ಧಾನ್ಯದ ಕಿಟ್ ವಿತರಣೆ

0
25

ಕಲಬುರಗಿ; ಜಿಲ್ಲಾಧಿಕಾರಿಗಳ ಪ್ರಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಡಿಯಲ್ಲಿನ ರಾಜಪಾಲರ 10 ಕ್ಷಯರೋಗಿಗೆ ದತ್ತು ತೆಗೆದುಕೊಂಡ. ಪ್ರಯುಕ್ತ 3ನೇ ತಿಂಗಳ ಉಚಿತ ಆಹಾರ ಧಾನ್ಯದ ಕಿಟ್ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಕಾಂತ ನರಬೋಳಿ ಸಮ್ಮುಖದಲ್ಲಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅಪ್ಪರಾವ್ ಅಕ್ಕೋಣಿ ನೇತೃತ್ವದಲ್ಲಿ ಕ್ಷಯರೋಗಿಗಳಿಗೆ ವಿತರಿಸಲಾಯಿತು.

ಈ‌ ಕಾರ್ಯಕ್ರಮದಲ್ಲಿ ಪ್ರಮುಖರಾದ ಡಿಪಿಎಸ್ ಸುರೇಶ್ ದೊಡ್ಡಮನಿ. ಜಿಲ್ಲಾ ಡಿ ಅರ್ ಟಿಬಿ ಟಾಟಾ ಸಮಾಲೋಚಕ ಮಂಜುನಾಥ ಕಂಬಾಳಿಮಠ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಭಾಗ್ಯಲಕ್ಷ್ಮಿ ಡಿಇಓ ಸೋನಿಯಾ ಹಾಗೂ ಇತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here