ನಾಲವಾರದ ಮಹಾದೇವ ಗಂವ್ಹಾರಗೆ ಕರ್ನಾಟಕ ಗ್ಲೋರಿ ಪ್ರಶಸ್ತಿ

0
22

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಮಹಾದೇವ ಗಂವ್ಹಾರ ಅವರನ್ನು ಕರ್ನಾಟಕ ಗ್ಲೋರಿ-2023 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಗಾಂಧಿನಗರದ ಫೆÇೀಚ್ರ್ಯೂನ್ ಪಾರ್ಕ್ ಜೆಪಿ ಕ್ರಿಸ್ಟಲ್ ಸಭಾಂಗಣದಲ್ಲಿ ಐಕಾನ್ಸ್ ಆಫ್ ಇಂಡಿಯನ್ ಬಿಜ್ನೆಸ್ ಮ್ಯಾಗ್ಜಿನ್ ವತಿಯಿಂದ ಏರ್ಪಡಿಸಿದ ಸಮಾರಂಭದಲ್ಲಿ ಸಾಹಿತ್ಯ, ಸಾಂಸ್ಕøತಿ ಮತ್ತು ಧಾರ್ಮಿಕ ಸೇರಿದಂತೆ ಗಡಿ ಭಾಗದಲ್ಲಿ ಕನ್ನಡ ಏಳಿಗೆಯಲ್ಲಿ ಸಾಧನೆ ಮಾಡಿದ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಎಮ್‍ಎಸ್‍ಎಂನ ಪ್ರಧಾನ ನಿರ್ದೇಶಕರಾದ ಜೈರಾಜ ಶ್ರೀನಿವಾಸ, ಖ್ಯಾತ ಶಸ್ತ್ರ ಚಿಕಿತ್ಸಕರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ಟಿ.ಎಂ. ಆಂಜನೇಯಪ್ಪ, ಹೈಟೆಕ್ ಮ್ಯಾಗ್ನೆಟಿಸ್ ಮತ್ತು ಎಲೆಕ್ಟನಿಕ್ಸ್ ಎಂ.ಡಿ. ಹಾಗೂ ಫಿಕ್ಕಿಯ ಅಂತರ್ ರಾಷ್ಟ್ರೀಯ ವ್ಯವಹಾರಗಳ ಚೇರ್‍ಪಸ್ರ್ನ್ ಉಮಾರೆಡ್ಡಿ, ವಿಸ್ತಾರ ನ್ಯೂಸ್‍ನ ಉಪಾಧ್ಯಕ್ಷ ನವನೀತ್, ಯುಕೋ ಬ್ಯಾಂಕ್ ಪ್ರಾದೇಶಿಕ ಡಿಜಿಎಂ ಮನೋಜಕುಮಾರ ಸುಹಾಸ, ಲೇದರ್ ಕ್ರಿಯೇಷನ್ಸ್ ನ ಸಿಇಓ ಡಾ. ವಿನೋದ ಶ್ರೀವಾಸ್ತವ, ಗ್ಲೋಬಲ್ ಪಿಸಿಸಿಎಸ್‍ನ ಸಂಸ್ಥಾಪಕ ಪ್ರಭಾಕರ, ಖ್ಯಾತ ಚಿತ್ರತಾರೆ ರೂಪಿಕಾ ಹಾಗೂ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here