ಸವಿತಾ ಸಮಾಜದಿಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಶಸ್ತಿ

0
20

ಕಲಬರಗಿ: ನಗರದ ಡಾ. ಎಸ್.ಎಮ್ ಪಂಡಿತ್ ರಂಗ ಮಂದಿರದಲ್ಲಿ ಜಿಲ್ಲೆಯ ಸವಿತಾ ಸಮಾಜದ ನಗರ ಮತ್ತು ಗ್ರಾಮಿಣ ವಿದ್ಯಾರ್ಥಿಗಳಿಗೆ ಜಿಲ್ಲಾ ಸವಿತಾ ಸರಕಾರಿ ಅರೆ ಸರಕಾರಿ ಸಂಘದಿಂದ ಸನ್ಮಾನ ಅಭಿನಂದನಾ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ಪೂಜ್ಯ ಸವಿತಾನಂದನಾಥ ಮಹಾಸ್ವಾಮಿ, ಶಾಸಕ ಅಲ್ಲಮಪ್ರಭು ಪಾಟೀಲ, ಅಜಯಕುಮಾರ ಎ. ದಾಮರಗಿದ್ದಾ, ಸುರೇಶ ಸಜ್ಜನ, ಸಂಘದ ಅಧ್ಯಕ್ಷ ಗಣೇಶ ಚಿನ್ನಾಕಾರ, ಪ್ರಧಾನ ಕಾರ್ಯದರ್ಶಿ ಮಹೇಶ ಉಜ್ಜೆಲೀಕರ್, ಸಂಯೋಜಕ ಶ್ರೀಪಾದ ವಿಭೂತಿ, ತೃಪ್ತಿ ಲಾಖೆ, ಸಂತೋಷ, ವೈಭವ, ಶರಣಬಸಪ್ಪಾ, ಬಾಬುರಾವ, ರಾಜೇಂದ್ರ, ಮಲ್ಲಣ್ಣ ಶರಣಬಸಪ್ಪಾ, ಆನಂದ, ಜ್ಯೋತಿ  ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here