ಕುಸ್ತಿಪಟ್ಟುಗಳಿಗೆ ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರಿಂದ ಬಹುಮಾನ ವಿತರಣೆ

0
60

ಕಲಬುರಗಿ: ಮಾಂಗಗಾರವಾಡಿ ಬಡಾವಣೆಯಲ್ಲಿರುವ ವಿಠ್ಠಲ್ ರುಕ್ಮಣಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ನಡುವಿನ ಶ್ರಾವಣ ಮಾಸದ ನಿಮಿತ್ತ ಮಹಾರಾಷ್ಟ್ರ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ವಿಜೇತರಾದ ಕುಸ್ತಿಪಟ್ಟುಗಳಿಗೆ ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಬಹುಮಾನ ವಿತರಿಸಿದ್ದರು.

ಚಂದ್ರಿಕಾ ಪರಮೇಶ್ವರ, ಸಂತೋಷ ಪಾಟೀಲ್ ದಣ್ಣೂರ, ಪ್ರವೀಣ ಪಾಟೀಲ್, ಡಾ,ಕಿರಣ ದೇಶಮುಖ, ಮಜರ ಆಲ್ಂಖಾನ, ರಮಾನಂದ ಉಪಾಧ್ಯಯ, ಸಿದ್ಧಾರ್ಥ ಕೋರವಾರ, ಸಂದೇಶ ಕಮಕನೂರ, ಪನಲಾಲ್ ಪೂಜಾರಿ, ಪೋಪಟಲಾಲ್, ಸಕ್ಲತ್ ಕಾಂಬಳೆ, ಶಾಹಿರ ಪಾಟೀಲ್, ರಾಜ ತಿಲಕ್, ರಾಜು ತಿಲಕ್, ಜಿತ್ತು ಪಾಟೀಲ್, ಮುರಳಿದರ ಉಪಾಧ್ಯಯ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here