ಗಜಾನಂದ ದೇಶಪಾಂಡೆ ಅಂಧ ಬಾಲಕರ ಶಾಲೆಯಲ್ಲಿ ಜನ್ಮದಿನ ಆಚರಣೆ

0
26

ಕಲಬುರಗಿ: ಬಿಜೆಪಿ ಯುವ ಮುಖಂಡ ಹಾಗೂ ಸಮಾಜ ಸೇವಕ ಗಜಾನಂದ ದೇಶಪಾಂಡೆ ಇವರು ನಗರದ ಸರಕಾರಿ ಅಂಧ ಬಾಲಕರ ಶಾಲೆಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಸಿದ್ಧಾಜಿ ಪಾಟೀಲ್, ಮುಖಂಡರಾದ ಮಹೇಶ ಚೌವ್ಹಾಣ, ವಿನೋದ ಪಾಟೀಲ್, ಗುಂಡು ವಾರದ, ಕಿರಣ, ಅರುಣ ಪಾಟೀಲ್, ನಾಗ ರೆಡ್ಡಿ, ಸಂಜು ಭಾಸಗಿ, ಶರಣು, ಮೇಘರಾಜ್, ಸಾಯಿಬಣ್ಣ ಸೇರಿದಂತೆ ನೂರಾರು ಯುವಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here