ಕಲಬುರಗಿ: ವಿದ್ಯಾನಗರದ ಶ್ರೀ ಕೃಷ್ಣ ಮಂದಿರ ಹಾಗೂ ಹನುಮ ಭೀಮ ಮಧ್ವರ ದೇವಸ್ಥಾನದ ಆವರಣದಲ್ಲಿ ಅಧಿಕಮಾಸದ ಪ್ರಯುಕ್ತ ಇದೆ ದಿನಾಂಕ 10 ಆಗಸ್ಟ್ 2023 ರಿಂದ 16 ಆಗಸ್ಟ್ 2023 ರವರೆಗೆ ಸಾಯಂಕಾಲ 6:00 ರಿಂದ 07.00 ಗಂಟೆಯ ವರೆಗೆ ಪಂಡಿತ ಶ್ರೀ ಗುರುಮಧ್ವಾಚಾರ್ಯ ನವಲಿ ಅವರಿಂದ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಂಡಿದರು.
ಪ್ರವಚನದ ಮಂಗಳ ಮಹೋತ್ಸವವನ್ನು ದಿನಾಂಕ 17 ಆಗಸ್ಟ 2023 ಬೆಳಿಗ್ಗೆ 10 ಗಂಟೆಗೆ ನೆರವೇರಿಸಲಾಗುವುದು. ಆದಕಾರಣ ಎಲ್ಲಾ ಶ್ರೀ ಕೃಷ್ಣ ಭಕ್ತರು ಪ್ರವಚನದ ಕಾರ್ಯಕ್ರಮಕ್ಕೆ ಆಗಮಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಧ್ಯಕ್ಷ ರಂಗನಾಥ ದೇಸಾಯಿ ಮತ್ತು ಕಾರ್ಯದರ್ಶಿ ಕಿಶೋರ ದೇಶಪಾಂಡೆ ಅವರು ವಿನಂತಿಸಿದ್ದಾರೆ.