ಜಯಕರ್ನಾಟಕ ರಕ್ಷಣಾ ಸೇನೆ ಪದಾಧಿಕಾರಿಗಳ ಪಗ್ರಹಣ

0
5

ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ಸುರಪುರ ತಾಲೂಕು ಘಟಕದ ವತಿಯಿಂದ ತಾಲೂಕ ಅಧ್ಯಕ್ಷರಾದ ಮಲ್ಲು ನಾಯಕ ಕಬಡಿಗೇರ ಇವರ ನೇತೃತ್ವದಲ್ಲಿ ಸ್ವತಂತ್ರೋತ್ಸವ ದಿನಾಚರಣೆ,ತಾಲೂಕ ಪದಾಧಿಕಾರಿಗಳ ಪದಗ್ರಹಣ ಮಾಡಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಕಾರ್ಯದರ್ಶಿ ಶರಣು ಬೈರಿಮರಡಿ, ಆಟೋ ಚಾಲಕರ ಘಟಕದ ಅಧ್ಯಕ್ಷ ಹನುಮಂತ ರತ್ತಾಳ, ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮೀಬಾಯಿ, ಇನ್ನಿತರರಿದ್ದರು.

Contact Your\'s Advertisement; 9902492681

ತಾಲೂಕ ಪದಾಧಿಕಾರಿಗಳ: ಗೌರವಾಧ್ಯಕ್ಷರನ್ನಾಗಿ ರಾಜು ದರಬಾರಿ, ಉಪಾಧ್ಯಕ್ಷರನ್ನಾಗಿ ರಾಜು ಹುಂಡೆಕಲ, ತಾಲೂಕ ಕಾರ್ಯಧ್ಯಕ್ಷರನ್ನಾಗಿ ಶಿವರಾಜ ವಗ್ಗರ ದೀವಳಗುಡ್ಡ, ಕಾರ್ಯದರ್ಶಿಯನ್ನಾಗಿ ಕೃಷ್ಣ ಕುಂಬಾರಪೇಟ, ಪ್ರಧಾನ ಸಂಚಾಲಕರನ್ನಾಗಿ ರಾಘು ಗೋಗಿ ಕರ್, ಸಹ ಖಜಾಂಚಿ ಮುಕ್ತಿಯಾರ್, ಸುರಪುರ ತಾಲೂಕ ರೈತ ಘಟಕದ ಅಧ್ಯಕ್ಷರನ್ನಾಗಿ ಧನರಾಜ ರಾಥೋಡ್ ಕಿರದಹಳ್ಳಿ ತಾಂಡ , ಯುವ ಘಟಕದ ಅಧ್ಯಕ್ಷರನ್ನಾಗಿ ರವಿಚಂದ್ರ ನಾಯಕ ಬಿಚ್ಚಿಗೆತ್ತಿಕೆರ, ತಾಲೂಕು ಕಾರ್ಮಿಕರ ಘಟಕದ ಅಧ್ಯಕ್ಷರನ್ನಾಗಿ ರಮೇಶ್ ಪಾಳ್ಯದಕೇರ ಇವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡ ಲಾಯಿತು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here