ಶ್ರೀ ದಾನಮ್ಮಾ ದೇವಿ ಮಹಾಪುರಾಣದ ತೋಟ್ಟಿಲು ಕಾರ್ಯಕ್ರಮ

0
16

ಕಲಬುರಗಿ; ನಗರದ ಮಹಾತ್ಮ ಬಸವೇಶ್ವರ ಕಾಲೋನಿಯಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ದಾನಮ್ಮಾ ದೇವಿ ಮಹಾಪುರಾಣದಲ್ಲಿ ಬರುವ ಸನ್ನಿವೇಶ ತೋಟ್ಟಿಲು ಕಾರ್ಯವನ್ನು ಬಡಾವಣೆಯ ತಾಯಂದಿಯರಿಂದ ನಡೆಸಿಕೋಟ್ಟರು. ಶ್ರಿನಿವಾಸ ಸರಡಗಿಯ ಮಠದ ಶ್ರೀ ಷ ಬ್ರ ಡಾ.ರೇವಣಸಿದ್ದ ಶಿವಾಚಾರ್ಯರಿಂದ ಆರ್ಶಿವಚನ ನಿಡಿದರು.

ಬಸವೇಶ್ವರ ದೇವಸ್ಥಾನದ ಕಮಿಟಿಯ ಬಸವರಾಜ ಶೇಟಗಾರ, ಗುರುಸ್ವಾಮಿ, ವಿರುಪಾಕ್ಷಯ್ಯ ಮಠಪತಿ, ಶ್ರೀಕಾಂತ ಶೇಟ್ಟಿ, ಸಿದ್ದು ಡೋಂಗರಗಾಂವ, ಮನೋಹರ ಮಧುಗೋಳ, ಗಂಗಾಧರ ಸಿದ್ರಾಮಗೊಳ, ಸಿದ್ದು ಮಹಾಗಾಂವ ಸೇರಿದಂತೆ ಭಕ್ತಾದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here