“ದಮ್ಮದೀಪ” ಕಾರ್ಯಕ್ರಮ

0
21

ಕಲಬುರಗಿ: ತಾಲೂಕಿನ ಕೋಟನೂರ (ಡಿ) ಗ್ರಾಮದಲ್ಲಿ  ನಮ್ಮ ನಡೆ ಪ್ರಭುದ್ದ ಭಾರತದ ಕಡೆ” ಎಂಬ ಸಂಕಲ್ಪದೊಂದಿಗೆ “ದಮ್ಮದೀಪ” ಕಾರ್ಯಕ್ರಮದಲ್ಲಿ ಸಿದ್ದಾರ್ಥ್ ಚಿಮ್ಮಾಇದ್ಲಾಯಿ,  ಮಹಾನಗರ ಪಾಲಿಕೆಯ ವಿಭಾಗ-1ರ ಆಯುಕ್ತ ರಮೇಶ್ ಪಟ್ಟೆದಾರ್, ಡಾ. ಬಿ ಆರ್ ಅಂಬೇಡ್ಕರ ಜಿಲ್ಲಾ ಜಯಂತೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ದಿನೇಶ ಎನ್. ದೊಡ್ಡಮನಿ, ನಿವೃತ್ತ ಶಿಕ್ಷಕ  ಕಲ್ಯಾಣಿ ಹಂಗರಗಿ, ನಂದಿಕುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯೆ ಶ್ವೇತಾ ದಿನೇಶ್ ದೊಡ್ಡಮನಿ, ಸದಸ್ಯರಾದ ಭೀಮಶಂಕರ್ ಪಾಟೀಲ್ ನಾಗನಹಳ್ಳಿ, ಲಕ್ಕಪ್ಪ ಪೂಜಾರಿ, ಶಿಕ್ಷಕ ಮಲ್ಲಿನಾಥ್, ಶ್ರೀಧರ್ ಹೊಸಮನಿ ಸೇರಿದಂತೆ ಬಡಾವಣೆಯ ಮಹಿಳೆಯರು, ಪುರುಷರು, ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here