ಕಲಬುರಗಿ: ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಭಜನೆ

0
14

ಕಲಬುರಗಿ: ಶ್ರೀ ಕೃಷ್ಣಮಂದಿರ ವಿದ್ಯಾನಗರದಲ್ಲಿ ಶ್ರೀ ಸತ್ಯಪ್ರಮೋದ ತೀರ್ಥ ಕೃಪಾ ಪೆÇಷಿತ ಪಾರಾಯಣ ಸಂಘದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬೆಳಿಗ್ಗೆ ಸುಪ್ರಭಾತ, ಮಹಾ ಪೂಜೆ, ಶ್ರೀ ಮದ್ಭಗವದ್ಗೀತಾ ಪಾರಾಯಣ, ಶ್ರೀ ಪ್ರಸನ್ನ ಮಾರುತಿ ಭಜನಾ ಮಂಡಳಿಯವರಿಂದ ಭಜನೆ ಜರುಗಿತು.

Contact Your\'s Advertisement; 9902492681

ವರ್ಣಸಿಂದು ನೃತ್ಯ ಕಲಾ ಅವರಿಂದ ಭರತನಾಟ್ಯ, ಸಂಗೀತ ಕಾರ್ಯಕ್ರಮ ,ಭಜನೆ ನಂತರ ಬುಧುವಾರ ರಾತ್ರಿ 11.26 ಕ್ಕೆ ಶ್ರೀ ಕೃಷ್ಣ ಜನ್ಮೋತ್ಸವ ಅಘ್ರ್ಯ ಕಾರ್ಯಕ್ರಮ ಹಾಗೂ ಸಾಯಂಕಾಲ ಪ|| ಗೋಪಾಲ ಆಚಾರ್ಯ ಅಕಮಂಚಿ ಅವರಿಂದ ಪ್ರವಚನ ಜರುಗಿತು. ಎಬಿಎಂಎಂನ್ ಕಾರ್ಯದರ್ಶಿ ಕಿಶೋರ ದೇಶಪಾಂಡೆ, ವಿಜಯಕುಮಾರ ಕುಲಕರ್ಣಿ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳು, ಭಕ್ತಾಧಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here