ಡಾ. ಶಾಂತಲಿಂಗ ಘಂಟೆಗೆ ಇಂಟರ್ನ್ಯಾಷನಲ್ ಅವಾರ್ಡ್

0
226

ಕಲಬುರ್ಗಿ: ನವದೆಹಲಿಯ ವರ್ಲ್ಡ್ ಚಾರಿಟಿ ವೆಲ್ಫರ್ ಫೌಂಡೇಶನ್ ವತಿಯಿಂದ ಹೈಯರ್ ಎಜುಕೇಷನಗೆ ಕೊಡುವ “ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು” ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಶಾಂತಲಿಂಗ ಘಂಟೆಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರವೇಶ ಮಾಡಿ ಕವನ ಸಂಕಲನ ಪ್ರಕಟಿಸಿದ್ದಾರೆ, ಸಾಹಿತ್ಯ ವಿಮರ್ಶೆ, ಪುಸ್ತಕ ಸಂಪಾದನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಸಂಶೋಧನಾ ಕ್ಷೇತ್ರವೆಂದು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ನವದೆಹಲಿಯ ವರ್ಲ್ಡ್ ಚಾರಿಟಿ ವೆಲ್ಫರ್ ಫೌಂಡೇಶನ್ ಸಂಸ್ಥೆಯು ಹೇಳಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here